ರೇಷನ್ ಕಾರ್ಡ್ದಾರರಿಗೆ ಶಾಕ್ ಮೇಲೆ ಶಾಕ್ ನೀಡಿದ ರಾಜ್ಯ ಸರ್ಕಾರ.! ಅನ್ನಭಾಗ್ಯ ಅಕ್ಕಿ ಬದಲಿಗೆ DBT ಮುಂದುವರಿಕೆಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ.? 

 ಎಲ್ಲರಿಗೂ ನಮಸ್ಕಾರ..

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯ ಕೂಡ ಒಂದು ಈಗಾಗಲೇ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಈ ಹಿಂದೆ ನೀಡುತ್ತಿದ್ದ 5 ಕೆಜಿ ಅಕ್ಕಿಗೆ ಹೆಚ್ಚಿನ ಐದು ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಪರಿಚಯಿಸಿದ್ದು ಅಂದರೆ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಸದಸ್ಯನಿಗೆ 10 ಕೆಜಿ ಅಕ್ಕಿ ವಿತರಣೆ ಮಾಡುವುದಾಗಿ ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ ತಿಳಿಸಿದ್ದು ನಂತರ ರೇಷನ್ ಕಾರ್ಡ್ ದಾರಿಗೆ  ಅಕ್ಕಿ ವಿತರಣೆಗೆ ಅಕ್ಕಿ ಸಿಗದ ಕಾರಣ ಅಕ್ಕಿ ಬದಲಾಗಿ ಹಣ ವಿತರಣೆ ಮಾಡಲು ಸರ್ಕಾರ  ನಿರ್ಧರಿಸಲಾಗಿತ್ತು.

WhatsApp Group Join Now
Telegram Group Join Now

 ಹೌದು ಆದರೆ ಇದೀಗ ಎಲ್ಲಾ ರೇಷನ್ ಕಾರ್ಡ್ ದಾರಿಗು ಇದೇ ವಿಚಾರವಾಗಿ ಸರ್ಕಾರ ಬಿಗ್ ಶಾಕ್ ನೀಡಿದೆ ಸಾಮಾನ್ಯವಾಗಿ ಪ್ರತಿಯೊಬ್ಬ ರೇಷನ್ ಕಾರ್ಡ್ದಾರರನ್ನು ಅದರಿಂದ ಬರುವ ಪಡಿತರಕ್ಕಾಗಿ ಅಂದರೆ ಅಕ್ಕಿ ಅಥವಾ ಧಾನ್ಯಗಳಿಗಾಗಿ ಸಾಮಾನ್ಯವಾಗಿ ಪ್ರತಿಯೊಬ್ಬ ರೇಷನ್ ಕಾರ್ಡ್ ಅದರಿಂದ ಬರುವ ಪಡಿತರಕ್ಕಾಗಿ ಅಂದರೆ ಅಕ್ಕಿ ಅಥವಾ ಧಾನ್ಯಗಳಿಗಾಗಿ ಕಾಯುತ್ತಿರುತ್ತಾರೆ ಏಕೆಂದರೆ ರೇಷನ್ ಕಾರ್ಡ್ ನಿಂದ ಬರುವ  ಅಕ್ಕಿಯಿಂದ ಒಂದು ಹೊತ್ತಿನ ಊಟ ಮಾಡಬಹುದು ಎಂದು ಯೋಚಿಸಿರುತ್ತಾರೆ. ಆದರೆ ಇದೀಗ ಇದರಲ್ಲಿ ಸರ್ಕಾರ ಒಂದು ಬಹುದೊಡ್ಡ ಬದಲಾವಣೆಯನ್ನು ಮಾಡಿದೆ ಈ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು.  ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ರೈತರಿಗೆಲ್ಲಾ ಭರ್ಜರಿ ಸಿಹಿ ಸುದ್ದಿ.! ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಬರ ಪರಿಹಾರ ನೀಡಲು ಆದೇಶ.? ಯಾರಿಗೆ ಎಷ್ಟು ಬರ ಪರಿಹಾರ ಸಿಗಲಿದೆ.?

ರೇಷನ್ ಕಾರ್ಡ್ದಾರರಿಗೆ ಶಾಕ್ ಮೇಲೆ ಶಾಕ್ ನೀಡಿದ ರಾಜ್ಯ ಸರ್ಕಾರ.!

ಹೌದು ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ದಾರರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಇದೆ ಈಗಾಗಲೇ ಗ್ಯಾರಂಟಿ  ಯೋಜನೆಗಳನ್ನು ಜಾರಿ ಮಾಡಿದ ಬೆನ್ನಲ್ಲೇ ರಾಜ್ಯದ ಹಲವು ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿತ್ತು ಇದರಲ್ಲಿ ಬಹಳಷ್ಟು ರೇಷನ್ ಕಾರ್ಡ್ ಗಳನ್ನು ಕೂಡ ರದ್ದು ಕೂಡ ಮಾಡಿತ್ತು ನಂತರ ಐದು ಕೆಜಿ ಅಕ್ಕಿ ಮತ್ತು 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣವಿತರಣೆಗೆ ಸರ್ಕಾರ ಮುಂದಾಗಿತ್ತು ನಂತರ ಇದೀಗ ರಾಜ್ಯದಲ್ಲಿ ಅಕ್ಕಿ  ವಿತರಣೆಯಲ್ಲಿ ನಿಷೇಧಿಸಿ ಕೇವಲ ಹಣ ಮಾತ್ರ ನೀಡಲು ಹೊಸ ತೀರ್ಮಾನಗಳನ್ನು ಸರ್ಕಾರದಿಂದ ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅನ್ನಭಾಗ್ಯ ಅಕ್ಕಿ ಬದಲಿಗೆ DBT ಮುಂದುವರಿಕೆಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ.? 

 ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ರೇಷನ್ ಕಾರ್ಡ್ ನಲ್ಲಿ ಇರುವ ಪ್ರತಿಯೊಬ್ಬ ಸದಸ್ಯನಿಗೂ ಕೂಡ 10 ಕೆಜಿ ಅಕ್ಕಿ  ವಿತರಣೆ ಮಾಡುವುದಾಗಿ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ ಆದರೆ ಈ ಹಿಂದೆ 5 ಕೆ.ಜಿ  ಅಕ್ಕಿ ೫ ಕೆಜಿ ಅಕ್ಕಿ ಬದಲಾಗಿ ಹಣವನ್ನು ನೀಡಲು ಸರ್ಕಾರ ನಿರ್ಧರಿಸಿತ್ತು ಆದರೆ ಕ್ರಮೇಣ ಮೊನ್ನೆಯಷ್ಟೇ ನಡೆದ ಸಂಪುಟ ಸಭೆಯಲ್ಲಿ ಕೆಲವು ಚರ್ಚೆಗಳ ಬಳಿಕ ರಾಜ್ಯದಲ್ಲಿ ಇನ್ನು ಮುಂದೆ ರೇಷನ್ ಕಾರ್ಡ್ದಾರರಿಗೆ ಕೇವಲ ಡಿಬಿಟಿ ಲಿಂಕ್ ಮೂಲಕ ಈಗಾಗಲೇ ಅಕ್ಕಿ ಬದಲಾಗಿ ನೀಡಲಾಗುತ್ತಿರುವ ಹಣವನ್ನು ಇನ್ನು ಮುಂದೆಯೂ ಕೂಡ ನೀಡಲು ನಿರ್ಧರಿಸಿದೆ.

 ಹೌದು ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ನ್ಯಾಯಬೆಲೆ ಅಂಗಡಿಗಳು ಸೇರುವುದಿಲ್ಲ ಹೀಗೆ ಕಡೆ ರಾಜ್ಯದಲ್ಲಿ ಇರುವ 20,000ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳ  ಬಂದ್ ಮಾಡಲು ಸರ್ಕಾರದಿಂದ ಆದೇಶ ನೀಡಲಾಗಿದೆ ಇದರಿಂದ ಇನ್ನು ಮುಂದೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ  ಪ್ರತಿ ಕೆಜಿಗೆ 34 ರೂಪಾಯಿಯಂತೆ ಕೇವಲ ಹಣವನ್ನು ಮಾತ್ರ ರೇಷನ್ ಕಾರ್ಡ್ ದಾರ ಬ್ಯಾಂಕ್ ಖಾತೆಗೆ ಜಮಾ  ಮಾಡಲಾಗುತ್ತದೆ ಇದರಿಂದ ರೇಷನ್ ಕಾರ್ಡ್ ನಿಂದ ಬರುತ್ತಿದ್ದ ಅಕ್ಕಿ ಮತ್ತು  ಧಾನ್ಯಗಳಿಂದ ಜೀವನ ನಡೆಸುತ್ತಿದ್ದಂತಹ ಬಡವರು ಮತ್ತು ಕಡುಬಡವರಿಗೆ ಬಹಳಷ್ಟು ಸಮಸ್ಯೆ ಉಂಟಾಗಲಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ:  ರೈತರಿಗೆಲ್ಲಾ ಭರ್ಜರಿ ಸಿಹಿ ಸುದ್ದಿ.! ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಬರ ಪರಿಹಾರ ನೀಡಲು ಆದೇಶ.? ಯಾರಿಗೆ ಎಷ್ಟು ಬರ ಪರಿಹಾರ ಸಿಗಲಿದೆ.?

Leave a Comment